೨೦. ಗಂಗಕ್ಕನ ಸಹೋದರ ಶ್ರೀ ತಿಮ್ಮಣ್ಣ ಶಾಸ್ತ್ರಿಯವರಿಗೆ ಪತ್ರ ತಲುಪಿದ ಸಮಾಚಾರ ತಿಳಿಸುವ ಪತ್ರ
ಚಿಕ್ಕಮಗಳೂರು
ಚಿ.ತಿಮ್ಮಣ್ಣನಿಗೆ ಆಶೀರ್ವಾದ, ನಿನ್ನ ಪತ್ರ ತಲುಪಿತು. ಚಿ. ವೆಂಕಟರಮಣನಿಗೆ ಬರೆದ ಪತ್ರದಲ್ಲಿ ಎಲ್ಲ ಬಿಡಿಸಿ ಹೇಳಿದ್ದೇನೆ. ನಾನು ಸುಖರೂಪ ಇದ್ದೇನೆ.
ನಿಮ್ಮೆಲ್ಲರ ಹಿತಚಿಂತಕ ಶ್ರೀಧರ
© 2024 Shridharamrut. All Rights Reserved.
Design & Developed by Pixel N Paper